tag:blogger.com,1999:blog-1461782746719332690.post969321223839854262..comments2023-02-25T02:50:30.746-08:00Comments on ಹೀಗೆ ಸುಮ್ಸುಮ್ನೆ...: ಇದ್ದು, ಇಲ್ಲದವರ ನಡುವೆ ...ಶಶೀ ಬೆಳ್ಳಾಯರುhttp://www.blogger.com/profile/15696733501295359988noreply@blogger.comBlogger9125tag:blogger.com,1999:blog-1461782746719332690.post-71316327631642332622011-07-10T03:07:40.498-07:002011-07-10T03:07:40.498-07:00ಶಶಿಯವರೇ ಧನ್ಯವಾದಗಳು..
No one is perfect in this wor...ಶಶಿಯವರೇ ಧನ್ಯವಾದಗಳು..<br />No one is perfect in this world ಜಾತೀಯ, ಪಂಗಡ, ಅವ್ಯಾಸ ಹೀಗೆ ಅನೇಕ ರೀತಿಯ ಹಿಂಸೆಗಳ ನಡುವೆ ಇವತ್ತು ಇವರು ಬದುಕಬೇಕಾಗಿದೆ..ಅವರ ಮಿಕ್ಕ ಕೆಲವು ವಿಚಾರಗಳು ಆಸಕ್ತಿಕರವಾಗಿದ್ದರು - ಅವರ ಕೇವಲ ಈ ವರ್ತನೆಗಳಿಂದ ಅವರನ್ನು ಬೇರ್ಪಡಿಸಿ ನೋಡ ಬಾರದು. ಅವರ ಆಸಕ್ತಿಕರ ವಿಷಯವನ್ನು ನಮ್ಮ ಸರಕಾರ ತುಸು ಚರ್ಚಿಸಿ ಮನವ ಹಕ್ಕನ್ನು ಅವರಿಗೂ ತಲುಪುವಂತೆ ಮಾಡಬೇಕು.<br />ಶಸಿ ಮನಮುಟ್ಟುವಂತಹ ಲೇಖನ ನಿಮ್ಮದು, ದನ್ನಾವದಗಳು.<br />ಸುರೇಶ್ ಬಂಗೇರ ಪಲಿಮಾರ್.ಸುರೇಶ್ ಫಲಿಮಾರ್https://www.blogger.com/profile/15095252580086666566noreply@blogger.comtag:blogger.com,1999:blog-1461782746719332690.post-14823517383255339982011-07-10T03:06:37.626-07:002011-07-10T03:06:37.626-07:00ಶಶಿಯವರೇ ಧನ್ಯವಾದಗಳು..
No one is perfect in this wor...ಶಶಿಯವರೇ ಧನ್ಯವಾದಗಳು..<br />No one is perfect in this world ಜಾತೀಯ, ಪಂಗಡ, ಅವ್ಯಾಸ ಹೀಗೆ ಅನೇಕ ರೀತಿಯ ಹಿಂಸೆಗಳ ನಡುವೆ ಇವತ್ತು ಇವರು ಬದುಕಬೇಕಾಗಿದೆ..ಅವರ ಮಿಕ್ಕ ಕೆಲವು ವಿಚಾರಗಳು ಆಸಕ್ತಿಕರವಾಗಿದ್ದರು - ಅವರ ಕೇವಲ ಈ ವರ್ತನೆಗಳಿಂದ ಅವರನ್ನು ಬೇರ್ಪಡಿಸಿ ನೋಡ ಬಾರದು. ಅವರ ಆಸಕ್ತಿಕರ ವಿಷಯವನ್ನು ನಮ್ಮ ಸರಕಾರ ತುಸು ಚರ್ಚಿಸಿ ಮನವ ಹಕ್ಕನ್ನು ಅವರಿಗೂ ತಲುಪುವಂತೆ ಮಾಡಬೇಕು.<br />ಶಸಿ ಮನಮುಟ್ಟುವಂತಹ ಲೇಖನ ನಿಮ್ಮದು, ದನ್ನಾವದಗಳು.<br />ಸುರೇಶ್ ಬಂಗೇರ ಪಲಿಮಾರ್.ಸುರೇಶ್ ಫಲಿಮಾರ್https://www.blogger.com/profile/15095252580086666566noreply@blogger.comtag:blogger.com,1999:blog-1461782746719332690.post-10331911776091235542011-07-09T23:46:07.513-07:002011-07-09T23:46:07.513-07:00ಬದುಕುವುದಕ್ಕೆ ಎಲ್ಲರಿಗೂ ಸಮಾನ ಹಕ್ಕಿದೆ, ಬದುಕನ್ನು ಕಸಿದು...ಬದುಕುವುದಕ್ಕೆ ಎಲ್ಲರಿಗೂ ಸಮಾನ ಹಕ್ಕಿದೆ, ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ , ಹುಟ್ಟುತ್ತಲೇ ನಾವು ಹೀಗೇ ಹುಟ್ಟಬೇಕು ಎಂಬ ಆಯ್ಕೆಗೆ ಅವಕಾಶಗಳಿಲ್ಲ , ನಿಜಕ್ಕೂ ಸಮಾಜದ ಹಾಗೂ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಹೀನಾಯ ಬದುಕನ್ನು ಅನುಭವಿಸುತ್ತಿರುವ ಮಂಗಳಮುಖಿಯರ ಯಾತನಾಮಯ ಬದುಕು ನಿಜಕ್ಕೂ ನಮ್ಮಲ್ಲಿನ ದೊಡ್ಡ ದುರಂತ..!!!!! ಶಶಿ, ಮಂಗಳಮುಖಿಯರ ಬರಡು ಬದುಕಿನ ಬಗ್ಗೆ ಸ್ಪಂದಿಸಿದ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ,ಸಮಾಜದ ಬಗ್ಗೆ ಬೆಳಕು ಚೆಲ್ಲುವ ಇಂತಹ ಲೇಖನಗಳು ನಿಮ್ಮಿಂದ ಇನ್ನಷ್ಟು ಹೊರಹೊಮ್ಮಲಿ ಎಂಬುವುದು ನನ್ನ ಆಶಯ.Bhaskar Aminhttps://www.blogger.com/profile/18390964966252882015noreply@blogger.comtag:blogger.com,1999:blog-1461782746719332690.post-85028124943215079072011-07-09T23:45:27.848-07:002011-07-09T23:45:27.848-07:00ಬದುಕುವುದಕ್ಕೆ ಎಲ್ಲರಿಗೂ ಸಮಾನ ಹಕ್ಕಿದೆ, ಬದುಕನ್ನು ಕಸಿದು...ಬದುಕುವುದಕ್ಕೆ ಎಲ್ಲರಿಗೂ ಸಮಾನ ಹಕ್ಕಿದೆ, ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ , ಹುಟ್ಟುತ್ತಲೇ ನಾವು ಹೀಗೇ ಹುಟ್ಟಬೇಕು ಎಂಬ ಆಯ್ಕೆಗೆ ಅವಕಾಶಗಳಿಲ್ಲ , ನಿಜಕ್ಕೂ ಸಮಾಜದ ಹಾಗೂ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಹೀನಾಯ ಬದುಕನ್ನು ಅನುಭವಿಸುತ್ತಿರುವ ಮಂಗಳಮುಖಿಯರ ಯಾತನಾಮಯ ಬದುಕು ನಿಜಕ್ಕೂ ನಮ್ಮಲ್ಲಿನ ದೊಡ್ಡ ದುರಂತ..!!!!! ಶಶಿ, ಮಂಗಳಮುಖಿಯರ ಬರಡು ಬದುಕಿನ ಬಗ್ಗೆ ಸ್ಪಂದಿಸಿದ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ,ಸಮಾಜದ ಬಗ್ಗೆ ಬೆಳಕು ಚೆಲ್ಲುವ ಇಂತಹ ಲೇಖನಗಳು ನಿಮ್ಮಿಂದ ಇನ್ನಷ್ಟು ಹೊರಹೊಮ್ಮಲಿ ಎಂಬುವುದು ನನ್ನ ಆಶಯ.Bhaskar Aminhttps://www.blogger.com/profile/18390964966252882015noreply@blogger.comtag:blogger.com,1999:blog-1461782746719332690.post-92150094860455714262010-12-17T19:24:57.237-08:002010-12-17T19:24:57.237-08:00ಧನ್ಯವಾದ ಸತೀಶ್, ಮಿಥುನ, ಮಿಲಿ ಹಾಗೂ ಸುಷ್ಮಾ ಅವರೇ...
ಮಿಥ...ಧನ್ಯವಾದ ಸತೀಶ್, ಮಿಥುನ, ಮಿಲಿ ಹಾಗೂ ಸುಷ್ಮಾ ಅವರೇ...<br />ಮಿಥುನ ಅವರೇ, ನಿಜಕ್ಕೂ ಅವರ ಬದುಕು, ಜೀವನ ಶೈಲಿ, ತುಂಡು ಕೊಠಡಿಯೊಳಗೆ ಅಷ್ಟು ಮಂದಿಯ ಬದುಕು ಮನ ಕಲಕುತ್ತದೆ. ಇನ್ನು ನೀವು ಹೇಳಿದಂತೆ ಅವರು ಅಂಗಡಿಗಳಲ್ಲಿ ಬೇಡಲು ಬಂದು ದಬ್ಬಾಳಿಕೆ ಮಾಡುತ್ತಾರೆ ಎಂಬ ಮಾತು ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿದೆ. ಆದರೆ ಅವರೇ ಹೇಳುವಂತೆ ಅಂತಹ ಯಾವುದೇ ದಬ್ಬಾಳಿಕೆಯನ್ನು ನಡೆಸುತ್ತಿಲ್ಲ. ಬದಲಾಗಿ ಅಂಗಡಿ ಮಾಲಕರು ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಾರೆ. ವಾರದ ನಿದರ್ಿಷ್ಟ ದಿನದಂದು ಅವರು ಬಂದು ಬೇಡುವುದರಿಂದ ಇದು ದಬ್ಬಾಳಿಕೆ ಎಂದು ನಾಗರಿಕ ಸಮಾಜಕ್ಕೆ ಅನಿಸಲೂಬಹುದು. <br />ಲೇಖನ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಾದರೂ ಅವರನ್ನು ನೋಡುವ ದೃಷ್ಟಿಕೋನ ಬದಲಾಗಲಿ ಎಂಬ ಹಾರೈಕೆಯೊಂದಿಗೆ,,,ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-8992223260415913292010-12-16T20:55:54.010-08:002010-12-16T20:55:54.010-08:00ತುಂಬಾ ಒಳ್ಳೆಯ ಲೇಖನ....ಶೀರ್ಷಿಕೆಯೇ ಮನ ನಾಟುವಂತಿದೆ..ಪ್ರ...ತುಂಬಾ ಒಳ್ಳೆಯ ಲೇಖನ....ಶೀರ್ಷಿಕೆಯೇ ಮನ ನಾಟುವಂತಿದೆ..ಪ್ರಜ್ಞಾವಂತ ಸಮಾಜದ "ಪ್ರಜ್ಞೆ" ಯ ಬಗ್ಗೆ ಉತ್ತಮ ಬರಹ..ಅವರ ಬದುಕು ಬವಣೆಯ ಕುರಿತು ತುಂಬ ಚೆನ್ನಾಗಿ ನಿರೂಪಿಸಿದ್ದೀರಿ..comment ಮಾಡಿದ ಸ್ನೇಹಿತರು ಹೇಳಿದಂತೆ ಕೆಲವೊಮ್ಮೆ ಅವರೂ ನಮ್ಮನ್ನ ದಬ್ಬಾಳಿಕೆ ಮಾಡುತ್ತಿರುವರೋ ಏನೋ ಎಂಬ ಅನುಮಾನ ಕಾಡುವುದಂತೂ ನಿಜ..!! ಏನೇ ಆದರೂ ಅವರ ಬಾಳು ಹಸನಾಗಲಿ ಎಂಬುದು ನನ್ನ ಹಾರೈಕೆಯು ಕೂಡ...ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-1461782746719332690.post-51698110696922965752010-12-16T04:31:23.645-08:002010-12-16T04:31:23.645-08:00ನಿಜಕ್ಕೂ ಅತ್ಯುತ್ತಮ ಬರಹ ಮತ್ತು ಚಿತ್ರಗಳು. ಓದಿ ಖುಷಿ ಮತ್...ನಿಜಕ್ಕೂ ಅತ್ಯುತ್ತಮ ಬರಹ ಮತ್ತು ಚಿತ್ರಗಳು. ಓದಿ ಖುಷಿ ಮತ್ತು ಬೇಸರ ಆಯಿತು.<br />ಅಂದ ಹಾಗೆ ಹಿಜಿಡಾಗಳು ಬೇಡುವುದಕ್ಕೆಂದು ಅಂಗಡಿ, ಕಚೇರಿಗಳಿಗೆ ಬಂದು ದಬ್ಬಾಳಿಕೆ ನಡೆಸುವುದು ಮಾತ್ರ ಅಸಹ್ಯಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-1461782746719332690.post-1781208851340473132010-12-13T09:44:54.936-08:002010-12-13T09:44:54.936-08:00good one shashigood one shashiMilinoreply@blogger.comtag:blogger.com,1999:blog-1461782746719332690.post-26545685871447920772010-12-13T06:31:14.909-08:002010-12-13T06:31:14.909-08:00ಶಶಿಯವರೇ ಧನ್ಯವಾದಗಳು..
ಹೌದು,ನಮ್ಮ ಸಮಾಜದಲ್ಲಿ ಶೋಷಣೆಗೊಳಪ...ಶಶಿಯವರೇ ಧನ್ಯವಾದಗಳು..<br />ಹೌದು,ನಮ್ಮ ಸಮಾಜದಲ್ಲಿ ಶೋಷಣೆಗೊಳಪಟ್ಟವರಲ್ಲಿ ಇವರೂ ಕೂಡಾ ಸೇರಿದ್ದಾರೆ.ಹಿಜಡಾಗಳೆಂದರೆ ಕೀಳಾಗಿ ಕಾಣುವ ಈ ಸಮಾಜ ಅವರಿಗೆ ಎಲ್ಲರಂತೆ ಬದುಕಲು ಅವಕಾಶ ಮಾಡಿ ಕೊಟ್ಟಿಲ್ಲ ಎನ್ನುವುದೇ ದೊಡ್ಡ ದುರಂತ. ಬಹುಶಃ ಇದಕ್ಕೆ ಅವರ ನಡವಳಿಕೆಗಳೂ ಕಾರಣವಿರಬಹುದು ಅನಿಸುತ್ತೆ!<br />ಅವರಿಗೆ ಮುಖ್ಯವಾಗಿ ಜೀವನದಲ್ಲಿ ಬೇಕಾಗಿರುವುದು ಅನುಕಂಪ ಮತ್ತು ಅವಕಾಶ,ಆದರೆ ನಮ್ಮ 'ಕೈಲಾಗದವರ'ಸರ್ಕಾರದಿಂದ ಅವರ ಅಭಿವೃದ್ಧಿಯನ್ನು ನಿರೀಕ್ಷಿಸುವುದು ವ್ಯರ್ಥ!<br />ಈಗಿನ ನಮ್ಮ ಮುಂದುವರಿದ ಸುಶಿಕ್ಷಿತ ಸಮಾಜದಲ್ಲಿ ಇನ್ನು ಮೇಲಾದರೂ ಅವರ ಬದುಕಲ್ಲಿ ಬದಲಾವಣೆಯ ಗಾಳಿ ಬೀಸಲಿ..<br />ಬಹಳ ಉತ್ತಮವಾದ ಕಣ್ಣು ತೆರೆಸುವ ಲೇಖನ. ಅಭಿನಂದನೆಗಳು...Sathish Kulalhttps://www.blogger.com/profile/12985932120045208675noreply@blogger.com