tag:blogger.com,1999:blog-1461782746719332690.post3614797712258558444..comments2023-02-25T02:50:30.746-08:00Comments on ಹೀಗೆ ಸುಮ್ಸುಮ್ನೆ...: ಕಾ(ಬೇ)ಡುವ ಮುಗ್ಧ ಕನಸುಗಳು..ಶಶೀ ಬೆಳ್ಳಾಯರುhttp://www.blogger.com/profile/15696733501295359988noreply@blogger.comBlogger9125tag:blogger.com,1999:blog-1461782746719332690.post-60528050612756708502010-12-11T09:07:11.129-08:002010-12-11T09:07:11.129-08:00thanx guru...nimma preethi heege irali. dhanyavada...thanx guru...nimma preethi heege irali. dhanyavadagaluಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-18756697239444407052010-12-10T06:39:02.327-08:002010-12-10T06:39:02.327-08:00tumbaa mana muttuva baraha sir
tumbaa chintange h...tumbaa mana muttuva baraha sir<br /><br />tumbaa chintange hacchideಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1461782746719332690.post-25371792604638505542010-11-16T01:27:34.647-08:002010-11-16T01:27:34.647-08:00ಶಶಿಯವರೇ...
ಸಮಯೋಚಿತ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.....ಶಶಿಯವರೇ...<br />ಸಮಯೋಚಿತ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು..<br />ಇದು ನಿಜವಾಗಿಯೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಭಾಷಣ ಬಿಗಿಯುವ ನಾವು,ಅವರ ಭವಿಷ್ಯ ರೂಪಿಸುವಲ್ಲಿ ಎಷ್ಟು ಸಫಲರಾಗಿದ್ದೇವೆ..? ಇದಕ್ಕೆ ಯಾರು ಹೊಣೆ?ಹೆತ್ತವರೋ..ಸರಕಾರವೋ..?<br />ಒಟ್ಟಿನಲ್ಲಿ ಏನೂ ಅರಿಯದ ಮುಗ್ಧ ಮಕ್ಕಳ ಭವಿಷ್ಯ ಬೀದಿ ಪಾಲು!!ಕಡಲಾಚೆಯ ಕಲರವhttp://sksulkeri.blogspot.comnoreply@blogger.comtag:blogger.com,1999:blog-1461782746719332690.post-78890239374689757542010-11-14T21:32:17.393-08:002010-11-14T21:32:17.393-08:00ಧನ್ಯವಾದ ಸುಷ್ಮಾ... ನಿಜಕ್ಕೂ ಇದನ್ನು ಪೆನ್ನಿನಿಂದ ಪರಿವರ್...ಧನ್ಯವಾದ ಸುಷ್ಮಾ... ನಿಜಕ್ಕೂ ಇದನ್ನು ಪೆನ್ನಿನಿಂದ ಪರಿವರ್ತನೆ ಮಾಡ್ಬಹುದು ಅನ್ನೋದು ನಮ್ಮ ಭ್ರಮೆ ಮಾತ್ರ. ಈ ಬಗ್ಗೆ ಜನರೇ ಜಾಗೃತರಾಗಬೇಕು ಅಲ್ವಾ?ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-86172269759017524582010-11-14T21:22:12.570-08:002010-11-14T21:22:12.570-08:00ಹಾಯ್ ಶಶೀ...
ಮೊನ್ನೆಯ ದಿನ ಪಕ್ಕದ ಮನೆಯ ಪುಟ್ಟ, ಈ ವಿಷಯವಾ...ಹಾಯ್ ಶಶೀ...<br />ಮೊನ್ನೆಯ ದಿನ ಪಕ್ಕದ ಮನೆಯ ಪುಟ್ಟ, ಈ ವಿಷಯವಾಗಿ ಭಾಷಣ ಬರೆದು ಕೊಡು ಅಂದಾಗ..ನನ್ನಲ್ಲೂ ತೀವ್ರವಾಗಿ ಕಾಡಿದ ಪ್ರಶ್ನೆ ಇದೆ ಶಶೀ..ಮಕ್ಕಳ ದಿನಾಚರಣೆ ಎಷ್ಟು ಅರ್ಥ ಪೂರ್ಣ ಎನ್ನುವುದು..? ಪುಟ್ಟ ಕಂದಮ್ಮಗಳ ಕಣ್ಣೀರು ಒರೆಸಲಾಗದ ಅಸಾಹಯಕತೆಯದರೂ ನಮಗೆ ಎಂತದ್ದು!? ನಾವು ನಾವು ಬದಲಾಗಬೇಕು, ದೋರಣೆಗಳು ಬದಲಾಗಬೇಕು, ಅಧಿಕಾರಶಾಹಿ ಮನೋಭಾವನೆ ದೂರಗಬೇಕು..ವಿವೇಚನೆ ಹೊಂದಿರುವ ಮತ್ತು ವಿಮೋಚನೆ ಗಳ ಬಯಸುವ ಮನಸ್ಸುಗಳ ನಡುವೆ ಆಚರಣೆ ಅರ್ಥ ಪಡೆಯಬೇಕು.. ಬದಲಾವಣೆಯ ತಂಗಾಳಿಯ ನಡುವೆ ಎಳೆ ಮನಸ್ಸುಗಳ ಕನಸು ಅರಳಬೇಕು...ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-1461782746719332690.post-75281237549997210962010-11-14T18:34:07.013-08:002010-11-14T18:34:07.013-08:00ಧನ್ಯವಾದ ಮುಳಿಯಾಲ ಅವರೇ... ನಾವಿರುವುದೇ ಭ್ರಮಾಧೀನ ಬದುಕಿನ...ಧನ್ಯವಾದ ಮುಳಿಯಾಲ ಅವರೇ... ನಾವಿರುವುದೇ ಭ್ರಮಾಧೀನ ಬದುಕಿನಲ್ಲಿ. ಹೊರಗೆ ಕಾಲಿಟ್ಟರೆ ಎಲ್ಲವೂ ಅಂದ-ಚಂದ ಕಣ್ಣಿಗೆ ಮಾತ್ರ. ಆದರೆ ವಾಸ್ತವವನ್ನು ಅರಿಯುವ ಪ್ರಯತ್ನ ಮಾಡಿದಾಗ ಮನಸ್ಸು ಭಾರವಾಗುತ್ತದೆ. ಇಂತಹ ನೀಚ ಜಗತ್ತಿನಲ್ಲಿ ನಾವು ಬದುಕಬೇಕೇ ಎಂಬ ಬೇಸರವೂ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಆದರೇನು ಮಾಡುವುದು? ಬದುಕಲೇಬೇಕು.. ಅಧಿಕಾರಶಾಹಿಗಳ ದಬ್ಬಾಳಿಕೆ, ನೊಂದವರ ಕಣ್ಣೀರ ನಡುವೆ ಕುರುಡರಂತೆ... ಧನ್ಯವಾದಗಳು ನಿಮಗೆ... ನಿಮ್ಮ ಪ್ರೋತ್ಸಾಹ ನಮ್ಮ ಬರವಣಿಗೆಯ ಜೊತೆಗಿರಲಿ.ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-49158331599761310372010-11-13T23:53:37.539-08:002010-11-13T23:53:37.539-08:00ಶಶಿಯವರೆ, ನಿಮ್ಮ ಫೋಟೊ ಗಳು ಮತ್ತು ಲೇಖನ ಓದಿದಾಗ ಅವ್ಯಕ್ತ ...ಶಶಿಯವರೆ, ನಿಮ್ಮ ಫೋಟೊ ಗಳು ಮತ್ತು ಲೇಖನ ಓದಿದಾಗ ಅವ್ಯಕ್ತ ನೋವೊ೦ದು ಕಾಡಿತು.ಆಚ್ರಣೆಗೆ ಸೀಮಿತಗೊಳಿಸುವ ಅಧಿಕಾರ ದಾಹಿಗಳು ಸೋಗಲಾಡಿತನ ತೋರುವ,ಪ್ರಚಾರಪ್ರಿಯರು,ಇದನ್ನೆಲ್ಲ ನೋಡಿದಾಗ ನಾವು ನಿಜವಾಗಿ ಬೌಗೋಳಿಕ ಸ್ವಾತ೦ತ್ರ್ಯವಷ್ಟ್ಟೇ ಪಡೆದದ್ದು ಎ೦ದೆನಿಸುತ್ತದೆ.ಯಾಕೊ ನಿಮ್ಮ ಲೇಖನ ಓದಿದ ಮೇಲೆ ಮಾತು ಮೌನವಾಗುತ್ತಿದೆ.ಮನಸ್ಸು ಖಾಲಿ..,ಖಾಲಿ.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-1461782746719332690.post-81440928223689484562010-11-13T19:44:50.521-08:002010-11-13T19:44:50.521-08:00ಸೀಟಿಗಾಗಿ ಕೋಟಿ ಹಂಚುವ ರಾಜಕಾರಣಿಗಳು... ಸಿನಿಮಾ, ಕಿರುತೆರ...ಸೀಟಿಗಾಗಿ ಕೋಟಿ ಹಂಚುವ ರಾಜಕಾರಣಿಗಳು... ಸಿನಿಮಾ, ಕಿರುತೆರೆಗಾಗಿ ಗೋಣಿ ತುಂಬಾ ದುಡ್ಡು ಸುರಿಯುವ ಕಾಸಿನ ಹುಚ್ಚರ ನಡುವೆ ದಟ್ಟ ದಾರಿದ್ರ್ಯದ ಮಕ್ಕಳ ಚಿತ್ರಣ ದೇಶದ ಮಹಾನಗರಗಳಲ್ಲಿ ಇಂದಿಗೂ ಹಾಗೇ ಇದೆ. ಧನ್ಯವಾದ ಗೆಳೆಯರೇ,,,, ನನಗೂ ಇಂತಹವರ ಬದುಕು ಕಂಡು ರಾಜಕಾರಣಿಗಳ ಸೋಗಲಾಡಿತನಕ್ಕೆ ಧಿಕ್ಕಾರ ಕೂಗೋಣವೆನಿಸುತ್ತದೆ....ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1461782746719332690.post-7245791863161982502010-11-13T19:37:30.354-08:002010-11-13T19:37:30.354-08:00ಶಶಿಯವರೆ...
ಬಹಳ ಬೇಸರವಾಯಿತು...
ಸ್ವಾಂತಂತ್ರ್ಯ ಸಿಕ್ಕು...ಶಶಿಯವರೆ...<br /><br />ಬಹಳ ಬೇಸರವಾಯಿತು...<br /><br />ಸ್ವಾಂತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ... <br />ನಮ್ಮ ಮಕ್ಕಳಿಗೆ ಊಟ, ಬಟ್ಟೆ, ವಿದ್ಯೆ ಕೊಡದ ಸ್ಥಿತಿಯಲ್ಲಿ ನಾವಿದ್ದೇವೆ ಅಂದ್ರೆ ಇದಕ್ಕಿಂತ ನಾಚಿಕೆ ವಿಷಯ ಬೇಕಾ?<br /><br />ಯಾಕೆ ಈ ದಿನಾಚರಣೆಯ ನಾಟಕ?<br /><br />ನಿಮ್ಮ ಫೋಟೊಗಳು ಮನ ಕಲಕಿತು...Ittigecementhttps://www.blogger.com/profile/06136866369923002369noreply@blogger.com